¡Sorpréndeme!

ಶಿವಮೊಗ್ಗ: ಮೃತ ಮಂಜುನಾಥ್​ ರಾವ್​ ಮನೆಗೆ ಯು.ಟಿ.ಖಾದರ್​ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

2025-04-26 8 Dailymotion

ನಾವು ಸಾಂತ್ವನವನ್ನಷ್ಟೇ ಹೇಳಬಹುದು, ಕಳೆದುಕೊಂಡಿರುವ ನೋವಿನ ಆಳ ಎಷ್ಟು ಎನ್ನುವುದು ಅವರಿಗಷ್ಟೇ ಗೊತ್ತು ಎಂದು ಸ್ಪೀಕರ್​ ಯು.ಟಿ.ಖಾದರ್​ ಹೇಳಿದರು.