ಹವಾಮಾನ ವೈಪರೀತ್ಯದಿಂದ ಅರಬ್ಬಿ ಸಮುದ್ರದಲ್ಲಿ ಮತ್ಸ್ಯಕ್ಷಾಮ ಶುರುವಾಗಿದ್ದು, ಇದರ ಪರಿಣಾಮ ಕಡಲಮಕ್ಕಳು ಎರಡು ದಶಕಗಳಲ್ಲಿ ಮೊದಲ ಬಾರಿಗೆ ಕಹಿ ಅನುಭವ ಅನುಭವಿಸುತ್ತಿದ್ದಾರೆ.