¡Sorpréndeme!

ಬಾಲಿವುಡ್​ ನೆಲದಲ್ಲಿ ಸ್ಯಾಂಡಲ್​​​ವುಡ್​ ಘಟಾನುಘಟಿಗಳು: ಮುಂಬೈ ತಲುಪಿದ ಶಿವಣ್ಣ, ಉಪ್ಪಿ, ಅರ್ಜುನ್​ ಜನ್ಯ

2025-04-15 0 Dailymotion

ನಟರಾದ ಶಿವ ರಾಜ್‌ಕುಮಾರ್, ಉಪೇಂದ್ರ, ನಿರ್ದೇಶಕ ಅರ್ಜುನ್ ಜನ್ಯ ಮತ್ತು ನಿರ್ಮಾಪಕ ಎಂ.ರಮೇಶ್ ರೆಡ್ಡಿ ಮುಂಬೈ ತಲುಪಿದ್ದಾರೆ. ಗೀತಾ ಶಿವರಾಜ್​ಕುಮಾರ್​, ಆ್ಯಂಕರ್​ ಅನುಶ್ರೀ ಕೂಡಾ ಜೊತೆಗಿದ್ದರು.