"ಜನರ ಅವಶ್ಯಕತೆಗಳನ್ನು ಅರಿತಿದ್ದೇನೆ, ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ"► ಬೆಳಗಾವಿ: ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಶಿಗ್ಗಾವಿ ಶಾಸಕ ಯಾಸಿರ್ ಖಾನ್ ಪಠಾಣ್ ಮಾತು#varthabharati #YasirAhmedKhanPathan #belagavi #Shiggaon