¡Sorpréndeme!

ಸಿದ್ದರಾಮಯ್ಯನವರ ಪರ ಸುದ್ದಿಗೋಷ್ಠಿ ನಡೆಸ್ತಿದ್ದ ಹಿಂದುಳಿದ & ದಲಿತ ಅಲ್ಪಸಂಖ್ಯಾತ ಸಂಘದ ರವಿಚಂದ್ರನ್ ಸಾವು

2024-08-19 41 Dailymotion

ಸಿಎಂ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವ ನಿರ್ಧಾರದ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ, ಸಾಮಾಜಿಕ ಕಾರ್ಯಕರ್ತ ನಿಧನರಾದ ದಾರುಣ ಘಟನೆ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದಿದೆ.


#CKRavichandran #BengaluruPressClub #CMSiddaramaiah, #MUDS #Dalit #MUDAScam
~HT.188~ED.32~PR.28~