¡Sorpréndeme!

BJP JDS ಮಾಡಿರೋ ಎಲ್ಲಾ ಹಗರಣಗಳನ್ನು ಸದ್ಯದಲ್ಲೇ ಬಯಲಿಗೆಳೆಯುತ್ತೇವೆ! ಸಿದ್ದರಾಮಯ್ಯ ಗುಡುಗು

2024-08-04 6 Dailymotion

ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಅವರಿಗೆ ಮಾತನಾಡಲು ನೈತಿಕತೆ ಇಲ್ಲ ಅವರ ಕಾಲದ ಎಲ್ಲಾ ಹಗರಣಗಳನ್ನು ಬಯಲಿಗೆಳೆಯುತ್ತೇವೆ,ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಆಗಿದೆ,ಅವರು ರಾಜಕೀಯದಲ್ಲಿ ಇರಲು‌ ನಾಲಾಯಕ್ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ

#CMSiddaramaiah #HDKumaraswamy #BSYediyurappa #BJPJDSPadayatre, #MUDA #KarnatakaCongress
~HT.188~PR.324~PR.28~CA.37~##~