► "ಶೌಚಾಲಯದಲ್ಲಿ ವಿಡಿಯೋ ಮಾಡಿದ ವಿದ್ಯಾರ್ಥಿಗಳ ಹಿಂದೆ ಸಂಘಟನೆಗಳ ಕೈವಾಡ.." ► "ಡಿಜೆ ಹಳ್ಳಿ,ಕೆಜೆ ಹಳ್ಳಿ ಪ್ರಕರಣಗಳಲ್ಲಿ ಬಂಧಿತರಾದವರನ್ನು ಅಮಾಯಕರು ಎಂದಿದ್ದು ಖಂಡನೀಯ.." ►"ಗೃಹ ಸಚಿವರು ಇಂತವರ ಮೇಲೆ ಕರುಣೆ ತೋರಿಸಬಾರದು.."►► ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿಕೆ