ಅದು ಮುಜರಾಯಿ ದೇಗುಲ.. ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಬಂದು ದರ್ಶನ ಪಡೆದು ಹೋಗ್ತಾರೆ. ಬೆಳ್ಳಿ, ಬಂಗಾರ, ಜಾನುವಾರುಗಳನ್ನು ದೇವಿಗೆ ಅರ್ಪಿಸ್ತಾರೆ.. ಆದ್ರೆ ಅದೆಲ್ಲವೂ ಅರ್ಚಕರು, ಸಿಬ್ಬಂದಿ ತಿಂದು ತೇಗ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇಷ್ಟಕ್ಕೂ ಯಾವುದು ಆ ದೇಗುಲ.. ಆರೋಪವಾದ್ರೂ ಏನು..? ಬನ್ನಿ ನೋಡೋಣ..
#PublicTV #Davanagere